ಆಡಳಿತ ಸುಧಾರಣಾ ಆಯೋಗ -೨
(ಕರ್ನಾಟಕ ಸರ್ಕಾರ)
ನಮ್ಮ ಬಗ್ಗೆ
ಕರ್ನಾಟಕ ಸರ್ಕಾರವು ಕರ್ನಾಟಕ ಆಡಳಿತ ಸುಧಾರಣಾ ಆಯೋಗ -2 ಅನ್ನು ರಚಿಸಿ ಶ್ರೀಟಿ.ಎಂ.ವಿಜಯ್ ಭಾಸ್ಕರ್ ಐ.ಎ.ಎಸ್ (ನಿವೃತ್ತ) ಕರ್ನಾಟಕ ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿ ಅವರನ್ನು ಅಧ್ಯಕ್ಷರನ್ನಾಗಿ ಸರ್ಕಾರಿ ಆದೇಶ ಡಿಪಿಎಆರ್-ಎಆರ್ / 05 / ಎಎಸ್ಪಿ / 2020ರ ದಿನಾಂಕದ 07-01-2021 ರ ಪ್ರಕಾರ ನೇಮಕ ಮಾಡಿದೆ. ಆಯೋಗದಲ್ಲಿ ಸದಸ್ಯರಿರುವುದಿಲ್ಲ.
ಕರ್ನಾಟಕ ಆಡಳಿತ ಸುಧಾರಣಾ ಆಯೋಗ -2 ಪ್ರಮುಖ ಪ್ರಕಾರ್ಯಗಳು :
ಆಯೋಗವು ತನ್ನ ಕೆಲಸದ ಅಧ್ಯಯನವನ್ನು ಮತ್ತು ಅಂತಿಮ ವರದಿಯನ್ನು ಎರಡು ವರ್ಷಗಳಲ್ಲಿ ಪೂರ್ಣಗೊಳಿಸಬೇಕು ಮತ್ತು ಒಂದು ವರ್ಷದ ಅವಧಿಯಲ್ಲಿ ಮಧ್ಯಂತರ ವರದಿಯನ್ನು ಸಲ್ಲಿಸುವ ಅಗತ್ಯವಿದೆ.
ಸಮಿತಿ ರಚನೆ :
ಕಾರ್ಯಕ್ಷಮತೆ ಮೌಲ್ಯಮಾಪನ ವರದಿಗಳು, ಕಾರ್ಯಕ್ಷಮತೆ ನಿರ್ವಹಣೆ ಮತ್ತು ನೇಮಕಾತಿ ಪರಿಷ್ಕರಣೆಗಾಗಿ ಸಮಿತಿಯನ್ನು ರಚಿಸಲಾಗಿದೆ